ಚತುರ್ಭುಜನಿಗೆ ರೀ-ರೆಕಾರ್ಡಿಂಗ್
Posted date: 19 Tue, Nov 2013 – 04:03:00 PM
ಸೂರ್ಯ ಸಿನಿಮಾಸ್ ಲಾಂಛನದಲ್ಲಿ ಎಂ.ಬಿ.ಶಿವನಂಜಪ್ಪ ನಿರ್ಮಾಣದ ಚತುರ್ಭುಜ ಚಿತ್ರಕ್ಕೆ  ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ರೀ-ರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ. ಈ ಚಿತ್ರದ ಕಥೆ-ಚಿತ್ರಕಥೆ, ಸಂಭಾಷಣೆ, ನಿರ್ದೇಶನ-ಎಂ.ಎಂ.ಕೃಷ್ಣಲೇಖನ, ಸಂಗೀತ-ಪೂರ್ಣಚಂದ್ರತೇಜಸ್ವಿ, ಛಾಯಾಗ್ರಹಣ-ಕಿರಣ್ ಹಂಪಾಪುರ, ಸಂಕಲನ-ಶ್ರೀಕಾಂತ್, ಸಾಹಸ-ರವಿವರ್ಮ, ನೃತ್ಯ-ಮದನ್ ಹರಿಣಿ-ಹರ್ಷ-ರಾಜು-ಅರವಿಂದ್, ಸಾಹಿತ್ಯ - ಯೋಗರಾಜ್ ಭಟ್-ಕವಿರಾಜ್, ಕಲೆ-ಮೋಹನ್ ಪಂಡಿತ್, ಮೇಲ್ವಿಚಾರಣೆ -ಅಕ್ಷಯ್ ಕುಮಾರ್, ಸಹನಿರ್ದೇಶನ-ಕುಮಾರ್-ಉಮೇಶ್-ತೃಪ್ತಿ ಅಭಿಕರ್, ಶೇಖರ್, ನಿರ್ವಹಣೆ-ಸುರೇಶ್-ಸುದೀಪ್, ತಾರಾಗಣದಲ್ಲಿ - ಚರಣದಾಸ, ಶ್ರೇಯ, ತಬಲಾ ನಾಣಿ, ಬಾದಲ್, ನಾಗರಾಜ್ ಶರ್ಮ, ಜಾದವ್ ಮೈಸೂರ್, ಶ್ರೀವಲ್ಲಿದಾಸ್, ಎಂ.ಜೆ. ನಾಗರಾಜ್, ಮುರಳಿ ಶೃಂಗೇರಿ, ಶೃತಿ.ಆರ್.ಜೆ, ರಾಜು. ಜಂಬೆ, ಸೌಮ್ಯ,  ಮುಂತಾದವರಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed